ಸುತ್ತ ಎತ್ತ ನೋಡಿದರೂ ಕತ್ತಲು.
ಬಟ್ಟ ಬಯಲಿನಲಿ ನಿಂತು ಆಗಸದೆಡೆ ದಿಟ್ಟಿಸಿ ಅಟ್ಟಹಾಸದಿ ಅರಚಿ ಹೇಳುವೆ..........
ಯಾಕೆಬಂದೆ ನನ್ನಿಜೀವನದಲಿ. ತೊಲಗು ಓ,,, ಒಲವೆಂಬ ಭ್ರಮೆಯೇ.....
ದುಗುಡವಿಲ್ಲದ ಮನಕೆ ಬೇಕಿತ್ತೇ ಈ ಒಲವೆಂಬ ಒನಕೆಯ ಪೆಟ್ಟು,
ಏಕೆ ಹೋದೆ ನೀ ದೂರ ಒಲವೆಂಬ ನೋವ ಹಣತೆಯ ಹಚ್ಚಿಟ್ಟು.
ಕತ್ತಲಯುಗ ಮುಗಿದರೆ ಸಾಕು ಓ ಮನಸೇ,
ಭರವಸೆಕೊಡುವೆ ಮತ್ತೆಬರದು ಆ ಒಲವೆಂಬ ಬರಡು ಬದುಕು...
No comments:
Post a Comment